ತರಂಗ ಪತ್ರಿಕೆಯಲ್ಲಿನ ಅವರ ಬರಹವನ್ನು ತೋರಿಸುತ್ತಾ ವಿವರಣೆ ಕೊಡುತ್ತಿರುವ ಡಾ ಶ್ರೀವತ್ಸ.ಎಸ್. ವಟಿ, ಜೊತೆಯಲ್ಲಿ ಹೊಯ್ಸಳ ಟೂರಿಸಮ್ ಪತ್ರಿತೆಯ ವ್ಯವಸ್ಥಾಪಕರಾದ ಶ್ರೀ ದಾಸೇಗೌಡ.
ಅಂತರ್ಜಾದಲ್ಲೂ ಒಂದಷ್ಟಿದೆ. ನೋಡಿ: http://en.wikipedia.org/wiki/Siribhoovalaya
ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ [ಹೆತ್ತ ತಾಯಿ ಹೊತ್ತ ಭೂಮಿ ಸ್ವರ್ಗಕ್ಕಿಂತ ಮಿಗಿಲು] ಹರಿಹರಪುರದಲ್ಲಿ ಜನ್ಮ ತಾಳಿರುವ ಎಲ್ಲರಿಗಾಗಿ...ಹಾಗೂ ಅವರ ಬಂಧುಬಳಗಕ್ಕಾಗಿ...
ನಾನು ಮೊನ್ನೆ ಚೌತಿ ದಿನ ಊರಿಗೆ ಹೋಗಿದ್ದಾಗ ನನ್ನ ತಂದೆ ಸಿರಿಭೂವಲಯದ ಬಗ್ಗೆ ನಿನಗೆ ಗೊತ್ತೋ ಅಂತ ನನ್ನನ್ನು ಕೇಳಿದರು. ನಾನೆಲ್ಲೋ ಕೇಳಿದ್ದೆ ಅಷ್ಟೆ. ನನ್ನ ತಂದೆ ಹೈಸ್ಕೂಲ್ ನಲ್ಲಿ ಇದ್ದಾಗ ಅವರ ಕ್ಲಾಸ್ಮೇಾರೋ ಒಬ್ಬ ಒಂದು ದಪ್ಪದ ಪುಸ್ತಕ ಸಿರಿಭೂವಲಯ ಅಂತ ತಂದಿದ್ದನಂತೆ, ಆದರೆ ಆ ಸ್ನೇಹಿತ ಯಾರು ಎಂದು ಇಂದು ನನ್ನ ಅಪ್ಪನಿಗೆ ನೆನಪಿಲ್ಲ. ಅದ್ಯಾರು ಅಂತ ಗೊತ್ತಿದ್ದರೆ ಈಗಲಾದರೂ (ಅವರಿದ್ದರೆ)ಕೇಳಬಹುದಿತ್ತು ಎಂದು ನಾನು ಮತ್ತು ಅಪ್ಪ ಮಾತಾಡಿಕೊಂಡೆವು. ಇಂದು ಸಂಪದದಲ್ಲಿ ನಿಮ್ಮ ಲೇಖನ ನೋಡಿ ಸಂತೋಷವಾಯಿತು ಧನ್ಯವಾದಗಳು. ಭ್ಯಂತರವಿಲ್ಲದಿದ್ದರೆ ನನ್ನ ಈ ಮುಂದಿನ ಇ ಮೇಲ್ ವಿಳಾಸಕ್ಕೆ ನಿಮ್ಮ ಈ ಮೇಲ್ ವಿಳಾಸವನ್ನು ಕಳಿಸಬೇಕಾಗಿ ಕೋರಿಕೆ. ಇಂತು , ಅಜಕ್ಕಳ ಗಿರೀಶ ಭಟ್ giriajakkala@yahoo.co.in
ಪ್ರತ್ಯುತ್ತರಅಳಿಸಿಸರ್ ನನಗೆ ಸಿರಿಭೂವಲಯ ಪುಸ್ತಕ ಬೇಕು ಎಲ್ಲಿ ಸಿಗುತ್ತೆ ದಯವಿಟ್ಟು ತಿಳಿಸಿ...
ಪ್ರತ್ಯುತ್ತರಅಳಿಸಿಮಾನ್ಯ, ರವಿಕುಮಾರ್ ರವರೆ, ನನಗೆ ತಿಳಿದೇ ರುವಂತೆ ಹಾಸನದ ಹಾಲುವಾಗಿಲು ಗ್ರಾಮದ ಸುಧಾರ್ಥಿ ಎಂಬ ಸಂಶೋದನಾಕಾರರು, ಈ ಬಗ್ಗೆ ಸಂಶೋಧನೆ ಮಾಡಿ ಗ್ರಂಥವನ್ನು ರಚನೆ ಮಾಡಿರುತಾರೆ
ಪ್ರತ್ಯುತ್ತರಅಳಿಸಿ